ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಶಾಸಕರ ಸೂಚನೆಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ ಅಪಾಯಕಾರಿ ಮರದ ಗೆಲ್ಲು ತೆರವುಗೊಳಿಸಿದ ಅಧಿಕಾರಿಗಳು ಶಾಸಕರಿಗೆ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಸ್ಥಳೀಯರು

Published

on

 



ಮುಂಡೂರು : ಮೇ.17:ನರಿಮೊಗರು ಗ್ರಾಮ ಪಂಚಾಯತ್ ಗೆ ಒಳಪಟ್ಟ ಪಂಜಲ ಎಂಬಲ್ಲಿ ವಿದ್ಯುತ್ ತಂತಿಯೊಂದು ಮರದ ಮೇಲೆ ಇದ್ದು,ಮರ ಬೀಳುವ ಪರಿಸ್ಥಿತಿಯನ್ನು ಅರಿತ ಸ್ಥಳೀಯರು,ಶಾಸಕರಿಗೆ ಫೋನ್ ಮೂಲಕ ತಿಳಿಸಿದರು. ತಕ್ಷಣ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಮರದ ಗೆಲ್ಲು ತೆಗೆಯುವ ಬಗ್ಗೆ ಸೂಚನೆಯನ್ನು ನೀಡಿದರು. ಶಾಸಕರ ಸೂಚನೆಗೆ ಅಧಿಕಾರಿಗಳು ಇಂದು ಮರದ ಗೆಲ್ಲು ತೆರವುಗೊಳಿಸಿದರು. ಸ್ಥಳೀಯರು,ಶಾಸಕರಿಗೆ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.




Continue Reading
Click to comment

Leave a Reply

Your email address will not be published. Required fields are marked *

Advertisement