ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ರೆಫ್ರಿಜರೇಟರ್ ಸ್ಪೋಟಗೊಂಡು ಮನೆಗೆ ಹಾನಿ. ಕುಟುಂಬಕ್ಕೆ ಆರ್ಥಿಕ‌ನೆರವು ನೀಡಿದ ಶಾಸಕರು

Published

on

ಪುತ್ತೂರು: ಕಳೆದ ಕೆಲದಿನಗಳ ಹಿಂದೆ ರೆಫ್ರಿಜರೇಟರ್ ಸ್ಪೋಟಗೊಂಡು ಮನೆ ಹಾನಿಗೊಳಗಾದ ಜಿಡೆಕಲ್ಲು‌ನಿವಾಸಿ ಪುಷ್ಪಾ ಎಂಬವರಿಗೆ ಶಾಸಕ ಅಶೋಕ್ ರೈ ಅವರು ಆರ್ಥಿಕ ನೆರವು ನೀಡಿದರು.
ವಿದ್ಯುತ್ ಅವಘಡ್ ಕಾರಣಕ್ಕೆ ಪುಷ್ಪಾ ಅವರ ಮನೆಯ ಫ್ರಿಡ್ಜ್‌ಸ್ಪೋಟಗೊಂಡಿತ್ತು.‌ಈ‌ಸಂದರ್ಭದಲ್ಲಿ ಪುಷ್ಪಾ ಅವರ ಪುತ್ರ ಪ್ರಮೋದ್ ಉಪಸ್ಥಿತರಿದ್ದರು

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement