ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪಂಜಲ ಮುಂಡೂರು ರಸ್ತೆಯ ಅಪಾಯಕಾರಿ ಮರ ತೆರವು

Published

on

ಜುಲೈ 18 : ಪಂಜಲ ಮುಂಡೂರು ರಸ್ತೆಯ ಕಂಪ ಬದಿಯಲ್ಲಿ ಅಪಾಯಕಾರಿ ಮರವಿದ್ದು ಕಾಂಗ್ರೆಸ್ ಮುಖಂಡರಾದ ಯಾಕೂಬ್ ಮುಲಾರ್ ( ಮುಂಡೂರು ) ಇವರು ಮಾನ್ಯ ಶಾಸಕರಿಗೆ ತಿಳಿಸಿದಾಗ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಸೂಚನೆಯ ಮೇರೆಗೆ ಮುಂಡೂರು ಕಂಪ ರಸ್ತೆಗೆ ಬೀಳುವ ಸ್ಥಿತಿಯಲ್ಲಿ ಇರುವ ಮರವನ್ನು ಈದಿನ ಫಾರೆಸ್ಟ್ ಇಲಾಖೆಯವರು ತೆರವು ಕಾರ್ಯ ಮಾಡಿದರು ಸ್ಥಳೀಯರು ಶಾಸಕರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು

 

 

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement