ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ವಿಟ್ಲ : ಕೆಎಸ್ಆರ್ಟಿಸಿ ರಿಕ್ಷಾ ಪಾರ್ಕಿಂಗ್ ತೆರವು ರಿಕ್ಷಾ ಚಾಲಕರಿಂದ ಶಾಸಕರಿಗೆ ದೂರು

Published

on

ಈ ಬಗ್ಗೆ ದೂರು‌ನೀಡಿರುವ ರಿಕ್ಷಾ ಚಾಲಕರು‌ ನಾವು ಕಳೆದ ಹಲವು ವರ್ಷಗಳಿಂದ ನಾವು ಈ ಪ್ತದೇಶದಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದು ಕೆಎಸ್ ಆರ್ ಟಿ ಸಿ ಅಧಿಕಾರಿಗಳು ನಮ್ಮ ಪಾರ್ಕಿಂಗನ್ನು ತೆರವು ಮಾಡಿದ್ದಾರೆ. ಇದರಿಂದ ನಮ್ಮ ಆದಾಯಕ್ಕೆ ತೊಂದರೆಯಾಗಿದ್ದು ಅಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಅಲ್ಲಿ ಈ ಹಿಂದೆ ಇದ್ದ ಪಾರ್ಕಿಂಗನ್ನು ತೆರವು‌ಮಾಡದಂತೆ ಸೂಚಿಸಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement