Connect with us

ಧಾರ್ಮಿಕ

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ

Published

on

ಮಂಗಳೂರು, ಏಪ್ರಿಲ್​ 21: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಶನಿವಾರ (ಏ.20) ದಂದು ಎರಡು ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಅಗ್ನಿಕೇಳಿ ಕಾದಾಟ ನಡೆಯಿತು.

 

ಕಟೀಲು ದುರ್ಗಾಪರಮೇಶ್ವರಿಯ ಜಾತ್ರೆ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ಹರಕೆ ತೀರಿಸಲು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಬೆಂಕಿ ಆಟವನ್ನು ಆಡುತ್ತಾರೆ. ಕಟೀಲು ಶ್ರೀ ದುರ್ಗೆಯ ಜಾತ್ರೆಯ ಕೊನೆಯ ದಿನ ಈ ಆಚರಣೆ ನಡೆಯುತ್ತದೆ. ದುಷ್ಟಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಿಪಡಿಸಲು ಬೆಂಕಿ ಆಟ ಆಡಲಾಗುತ್ತದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement