Connect with us

ಇತರ

ಪೋಡಿ ಮುಕ್ತ ತಾಲೂಕಿನತ್ತ ಪುತ್ತೂರು.. 30ಕ್ಕೂ ಮಿಕ್ಕಿ ಹೊಸ ಸರ್ವೇಯರ ಆಗಮನ.. ಶಾಸಕ ಅಶೋಕ್ ಕುಮಾರ್ ರೈ ಯವರ ಮುತುವರ್ಜಿ… ಹೊರ ಜಿಲ್ಲಾ ಸರ್ವೇಯಾರ್ ಗಳಿಗೆ ಶಾಸಕರಿಂದ ಕೊಠಡಿಗಳ ವ್ಯವಸ್ಥೆ

Published

on

ಪುತ್ತೂರು : ರಾಜ್ಯ ಸರಕಾರದ ಆದೇಶದ ಮೇರೆಗೆ ಪೂಡಿ ಮುಕ್ತ ತಾಲೂಕು ಇಂದು ವಿವಿಧ ಜಿಲ್ಲೆಯ 30ಕ್ಕೂ ಹೆಚ್ಚು ಸರ್ವೆಯರಗಳು ಪುತ್ತೂರಿಗೆ ಆಗಮಿಸಿದ್ದಾರೆ.

 

ಶಾಸಕರ ವಿಶೇಷ ಮುತುವರ್ಜಿಯಿಂದ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿ ತಾಲೂಕಿನಾದ್ಯಂತ ಉಚಿತ ಪ್ಲಾಟಿಂಗ್ ಮಾಡುವ ಕೆಲಸವು ನಾಳೆಯಿಂದ ಶುರುವಾಗಲಿದೆ ಹಲವು ವರ್ಷಗಳಿಂದ ಆಗದ ಕಡತಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಜನರ ಕೈ ಸೇರಲಿದೆ. ಶಾಸಕರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಸಂಸೆ ವ್ಯಕ್ತವಾಗಿದೆ. ಹೊರ ಜಿಲ್ಲೆಗಳಿಂದ ಬಂದ ಸರ್ವೆಗಳಿಗೆ ಉಳಿದುಕೊಳ್ಳಲು ಶಾಸಕರು ಸರ್ವ ವ್ಯವಸ್ಥೆಗಳನ್ನು ಕೂಡ ಮಾಡಿದ್ದಾರೆ.

 

Continue Reading
4 Comments

4 Comments

  1. Sydney1313

    April 30, 2025 at 4:23 am

  2. Alyssa1579

    April 30, 2025 at 4:25 am

  3. Ruby2874

    April 30, 2025 at 4:38 am

  4. Lillian2961

    April 30, 2025 at 8:19 am

Leave a Reply

Your email address will not be published. Required fields are marked *

Advertisement