ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಅಂಜನೇಯ ದೇವಸ್ಥಾನಕ್ಕೆ ಗಟ್ಟಿಮೇಳ ಧಾರವಾಹಿ ನಟಿ ಆರತಿ ಪಡುಬಿದ್ರಿ ಭೇಟಿ.

Published

on

ಪುತ್ತೂರು ತಾಲೂಕು ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಶ್ರೀ ಕ್ಷೇತ್ರಕ್ಕೆ ಧಾರಾವಾಹಿ ನಟಿ ಆರತಿ ಪಡುಬಿದ್ರೆ ಭೇಟಿ ನೀಡಿ ಆಂಜನೇಯ ದೇವರ ಆಶೀರ್ವಾದವನ್ನು ಪಡೆದುಕೊಂಡರು.





ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಅವರ ಜೊತೆಗೆ ಪ್ರಜಿತ್ ಶೆಟ್ಟಿ ಕಡಬ ,ಪ್ರತೀಶ್ ಶೆಟ್ಟಿ ಕೇದಗೆ-ಪೆರ್ನೆ, ಹಾಗೂ ಅಶ್ವಿನ್ ಪೂಜಾರಿ ಪಡುಮಲೆ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement