ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಬೃಹತ್ ಗಾತ್ರದ ಮಾವಿನ ಮರ ಬಿದ್ದು ವಾಹನಗಳಿಗೆ ಹಾನಿ ಶಾಸಕ ಅಶೋಕ್ ಕುಮಾರ್ ರೈ ತಕ್ಷಣ ಬೇಟಿ, ಮರ ತೆರವು ಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ

Published

on

ಪುತ್ತೂರು ಏ 27,ಹರಿಪ್ರಸಾದ್ ಹೋಟೆಲ್ ಬಳಿ ಬೃಹತ್ ಗಾತ್ರದ ಮಾವಿನಮರ ಬಿದ್ದು ವಾಹನಗಳಿಗೆ ಹಾನಿಯಾಗಿದ್ದು, ಸಂಚಾರಕ್ಕೆ ತೊಂದರೆ ಯಾದ ಮಾಹಿತಿ ತಿಳಿದ ಕೂಡಲೇ, ಶಾಸಕರಾದ ಅಶೋಕ್ ಕುಮಾರ್ ರೈ ಯವರು ತಕ್ಷಣ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮರವನ್ನು ತೆರವುಗೊಳಿಸಲು ಖಡಕ್ ಸೂಚನೆ ನೀಡಿದರು.









Continue Reading
Click to comment

Leave a Reply

Your email address will not be published. Required fields are marked *

Advertisement