Connect with us

ಅಭಿವೃದ್ಧಿ ಕಾರ್ಯಗಳು

ಕೖೊಲ ಬಡಗನ್ನೂರು ಅಶೋಕ್ ರೖೆ ಅಭಿಮಾನಿ ಬಳಗದಿಂದ ಶ್ರಮದಾನ

Published

on

ಬಡಗನ್ನೂರುಃ ಮುಡಿಪಿನಡ್ಕ =ಸುಳ್ಯಪದವು ಲೋಕೋಪಯೋಗಿ ರಸ್ತೆಯ ಕೊೖಲ ಅಪಾಯಕಾರಿ ತಿರುವು ಬಳಿ ರಸ್ತೆಯ ಇಕ್ಕಡೆಗಳಲ್ಲಿ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಸಂಕಷ್ಟ ಪರಿಸ್ಥಿತಿ ಉಂಟಾಗಿದ್ದು ಅಪಘಾತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಪಡಿಸುವಂತೆ ಸಾರ್ವಜನಿಕ ಆಗ್ರಹಿಸಿದ್ದರು.

ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ಪ್ಕಕಟಗೊಂಡು ತಿಂಗಳಾದರೂ ಇಲಾಖಾದಿಕಾರಿಗಳು ಏಚ್ಚೆತ್ತುಕೊಳ್ಳದಿರುವುದರಿಂದ ಮುಂದೆ ಅಪಾಯ ಸಂಭವಿಸುದು ಖಚಿತ ಆನ್ನುದನ್ನು ಮನ ಗೂಂಡ ಕೖೊಲ ಬಡಗನ್ನೂರು ಪರಿಸರದ ಅಶೋಕ್ ರೖೆ ಅಭಿಮಾನಿ ಬಳಗದ ಸದಸ್ಯರಿಃದ ರಸ್ತೆ ಹೊಂಡ ಮುಚ್ಚುವ ಕಾರ್ಯ ಮೇ. 4 ರಂದು ಶ್ರಮದಾನ ಮೂಲಕ ನಡೆಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement