ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

9/11 ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಅಶೋಕ್ ರೈ

Published

on

ಹತ್ತು ದಿನದೊಳಗೆ ಗ್ರಾಪಂ ನಲ್ಲೇ 9/11 ವ್ಯವಸ್ಥೆ: ಸರಕಾರದ ಭರವಸೆ
ಪುತ್ತೂರು: 9/11 ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ, ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಶಾಸಕ ಅಶೋಕ್ ರೈ ಯವರು ಜನ ಸಾಮಾನ್ಯರ ದ್ವನಿಯಾಗಿದ್ದಾರೆ.
ಕಳೆದ ಎರಡು ತಿಂಗಳಿಂದ 9/11 ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಗ್ರಾಪಂ ಮೂಲಕವೇ 9/11 ನೀಡಲಾಗುತ್ತಿತ್ತು. ಮನೆ ಕಟ್ಟುವವರು, ಸೈಟ್ ಗೆ ಲೋನ್ ಪಡೆಯುವಲ್ಲಿ 9/11 ಮಾಡಬೇಕಾಗಿದ್ದು ಕಡ್ಡಾಯವಾಗಿದೆ. ಗ್ರಾಪಂ ಮೂಲಕ ನಡೆಯುತ್ತಿದ್ದ ಈ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳ ಹಿಂದೆ ಹೈಕೋರ್ಟು ಆದೇಶದಂತೆ ಬದಲಾವಣೆ ಮಾಡಿದ್ದು 9/11 ಪಡೆಯಬೇಕಾದರೆ ಮುಡಾ ಮೂಲಕವೇ ಪಡೆಯಬೇಕಿತ್ತು.

 

ಪುತ್ತೂರು: 9/11 ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ, ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಶಾಸಕ ಅಶೋಕ್ ರೈ ಯವರು ಜನ ಸಾಮಾನ್ಯರ ದ್ವನಿಯಾಗಿದ್ದಾರೆ.
ಕಳೆದ ಎರಡು ತಿಂಗಳಿಂದ 9/11 ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಗ್ರಾಪಂ ಮೂಲಕವೇ 9/11 ನೀಡಲಾಗುತ್ತಿತ್ತು. ಮನೆ ಕಟ್ಟುವವರು, ಸೈಟ್ ಗೆ ಲೋನ್ ಪಡೆಯುವಲ್ಲಿ 9/11 ಮಾಡಬೇಕಾಗಿದ್ದು ಕಡ್ಡಾಯವಾಗಿದೆ. ಗ್ರಾಪಂ ಮೂಲಕ ನಡೆಯುತ್ತಿದ್ದ ಈ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳ ಹಿಂದೆ ಹೈಕೋರ್ಟು ಆದೇಶದಂತೆ ಬದಲಾವಣೆ ಮಾಡಿದ್ದು 9/11 ಪಡೆಯಬೇಕಾದರೆ ಮುಡಾ ಮೂಲಕವೇ ಪಡೆಯಬೇಕಿತ್ತು.

ಈ ಸಮಸ್ಯೆ ಗಂಭೀರವಾಗಿತ್ತು, ಏನೂ ಅರಿಯದ ಬಡ ಜನರು 9/11 ಗಾಗಿ ಕಷ್ಟಪಡುವಂತಾಗಿತ್ತು. ಮನೆ ಕಟ್ಟಬೇಕಾದಲ್ಲಿ ನರಕಯಾತನೆ ಅನುಭವಿಸಬೇಕಾಗಿತ್ತು, ಈ ಬಗ್ಗೆ ಅನೇಕರು ನನ್ನಲ್ಲಿ ನೋವು ಹೇಳಿಕೊಂಡಿದ್ದರು. ಸಚಿವರ ಜೊತೆ ಮಾತನಾಡಿದ್ದೇನೆ ಹತ್ತು ದಿನದೊಳಗೆ ಸಮಸ್ಯೆ ಇತ್ಯರ್ಥವಾಗಲಿದೆ.

ಅಶೋಕ್ ರೈ ಶಾಸಕರು ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement