ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪ್ರತಿಷ್ಠಿತ ಕುಂಡಡ್ಕ, ಬೇರಿಕೆ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಇದರ ನೂತನ ಅಧ್ಯಕ್ಷರಾಗಿ ಏಲ್ಯಣ್ಣ ಪೂಜಾರಿ ಮೈರುಂಡ, ಕಾರ್ಯದರ್ಶಿಯಾಗಿ ಮೋಹನ್ ಗುರ್ಜಿನಡ್ಕ ಆಯ್ಕೆ :

Published

on

ವಿಟ್ಲ.ಜೂ,13:ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ.ಇದರ ನೂತನ ಪದಾಧಿಕಾರಿಗಳಾಗಿ ವಾರ್ಷಿಕ ಮಹಾಸಭೆಯಲ್ಲಿ ಈ ಕೆಳಗಿನವರನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಏಲ್ಯಣ್ಣ ಪೂಜಾರಿ ಮೈರುಂಡ. ಉಪಾಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕೆಮನಾಜೆ.ಕಾರ್ಯದರ್ಶಿಯಾಗಿ ಮೋಹನ್ ಗುರ್ಜಿನಡ್ಕ.ಜತೆ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ.ಬದಿಗುಡ್ಡೆ ಕೋಶಾಧಿಕಾರಿಯಾಗಿ ಲೋಹಿತ್ ಪೂಜಾರಿ ಪಿಲಿಂಜ . ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ ಪಾದೆ.ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮಿತಿಗೆ ಸದಸ್ಯರುಗಳಾಗಿ ಕೇಶವ ಪಾಂಡೇಲು.ಯಶಸ್ವಿ ಕಟ್ನಾಜೆ.ವೀರಪ್ಪ ಪೂಜಾರಿ ಪಿಲಿಂಜ.ರಾಜೇಶ ಪೂಜಾರಿ ಹಲಸಿನ ಕಟ್ಟೆ.ಅಕ್ಷಯಕುಂದರ್ ಮರುವಾಳ.ಇವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ದೇಜಪ್ಪ ಪೂಜಾರಿ ನಿಡ್ಯ ಇವರನ್ನು ನೇಮಕ ಮಾಡಲಾಯಿತು.ಕಾರ್ಯಕಾರಿ ಸಮಿತಿಗೆ ಗೌರವ ಸಲಹೆಗಾರರಾಗಿ ಈ ಕೆಳಗಿನವರನ್ನು ನೇಮಕ ಮಾಡಲಾಯಿತು ನಾರಾಯಣ ಪೂಜಾರಿ ಕಟ್ನಾಜೆ.ಕ್ರಷ್ಣಪ್ಪ ಪೂಜಾರಿ ಜೇಡರಕೋಡಿ.ಜಯರಾಮ ಪೂಜಾರಿ ಕಾರ್ಯಾಡಿ ಗುತ್ತು.ಚಂದ್ರಪೂಜಾರಿ ಓಜಾಲ.ಕ್ರಷ್ಣಪ್ಪ ಪೂಜಾರಿ ಮೈರುಂಡ.ದಾಮೋದರ ಪೂಜಾರಿ ಹೊಸಮಾರು.ಇವರನ್ನು ನೇಮಕ ಮಾಡಲಾಯಿತು.ಕಾರ್ಯಕ್ರಮದ ಮೊದಲಿಗೆ ಹರೀಶ ನೀರಕೋಡಿ ಸ್ವಾಗತಿಸಿ ಮೋಹನ್ ಗುರ್ಜಿನಡ್ಕ ವಂದಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement