Published
3 months agoon
By
Akkare News
ಪುತ್ತೂರು ಡಿ.03 : ಮುಂಡೂರು ಗ್ರಾಮದ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆರಂಭದಿಂದ ಸರಿ ಸುಮಾರು 35 ವರ್ಷಗಳ ಕಾಲ ದೈವದ ಮುಖ್ಯ ಪರಿಚಾರಕರಾಗಿ ಸೇವೆಯನ್ನು ಮಾಡಿದ ಶ್ರೀಯುತ ಚಂದು ಮಣಿಯಣಿ ಇವರು ಡಿ.03 ರಂದು ಮದ್ಯಾಹ್ನ ದೈವಾದಿನರಾಗಿರುತ್ತಾರೆ.











