Published
2 hours agoon
By
Akkare News
ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ನೈತ್ತಾಡಿ, ಕಲ್ಲಗುಡ್ಡೆ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಪಂಜಳ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 13-09-2026ನೇ ಆದಿತ್ಯವಾರ ಬೆಳಗ್ಗೆ ಕಲ್ಲಗುಡ್ಡೆ ಯಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ ಸಂಘಟಕರು ಅಷ್ಟಮಿ ಸಮಿತಿ ಕಲ್ಲಗುಡ್ಡೆ ಕೆಮ್ಮಿಂಜೆ ದರ್ಬೆ ಪುತ್ತೂರು.




