ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅ.22 : ಕಿಲ್ಲೆ ಮೈದಾನದಲ್ಲಿ ಶಕುಂತಳಾ ಶೆಟ್ಟಿ ಸಾರಥ್ಯದ ಪಿಲಿರಂಗ್ ಸೀಸನ್- 2

Published

on

ಪುತ್ತೂರು : ಮಂಗಳೂರಿನಲ್ಲಿ ರಂಗೇರುತ್ತಿರುವ ಹುಲಿ ಕುಣಿತವನ್ನು ಕಳೆದ ವರ್ಷ ಪುತ್ತೂರಿನಲ್ಲಿ ಪ್ರಾರಂಭಿಸಿದ್ದು, ಈ ವರ್ಷವೂ ಸೀಸನ್ -2 ಅಕ್ಟೋಬರ್ 22 ಆದಿತ್ಯವಾರ ದಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ 10.30 ರಿಂದ ನಡೆಯಲಿದೆ ಎಂದು, ಸಾರಥ್ಯವಹಿಸಿರುವ ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಅವರು ತಿಳಿಸಿರುತ್ತಾರೆ.

 ಪತ್ರಿಗೋಷ್ಠಿಯಲ್ಲಿ ಪಿಲಿರಂಗ್ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಗೌರರಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಶಿವರಾಮ ಆಳ್ವಾ, ಪ್ರಧಾನ ಕಾರ್ಯದರ್ಶಿಯಾದ ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement