ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯುಧ ಪೂಜೆ

Published

on

ಪುತ್ತೂರು:  ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಂದು ಆಯುಧ ಪೂಜೆ ನಡೆಯಿತು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ ಕಚೇರಿ ಅಧೀಕ್ಷಕರಾದ ದೀಪಕ್ ಮತ್ತು ಸಂತೋಷ್ ಸಿಬ್ಬಂದಿಗಳಾದ ವಿವೇಕ್ ಗಿರೀಶ್ ಗಣೇಶ್ ಭಟ್ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ಡ್ರೈವಿಂಗ್ ಸ್ಕೂಲಿನ ಮಾಲಕರು ಭಾಗವಹಿಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement