Published
7 months agoon
By
Akkare News


ಮುಂಡೂರು : ಆ.13.ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೇವಸ್ಥಾನ ಕಂಪ, ಬದಿಯಡ್ಕ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯಪ್ರಯುಕ್ತಹಿಂದೂ ಬಾಂಧವರಿಗೆ ಆಟೋಟ ಸ್ಪರ್ಧೆ ಮತ್ತು ವಿನೋದಾವಳಿಗಳು ದಿನಾಂಕ 17-08-2025ನೇ ಆದಿತ್ಯವಾರ ಸಮಯ : ಬೆಳಿಗ್ಗೆ ಗಂಟೆ 9-30ರಿಂದ ಸ್ಥಳ : ದೈವಸ್ಥಾನದ ಆವರಣ~ ಆಟೋಟಗಳು ~
* ಅಡ್ಡ ಕಂಬ ನಡಿಗೆ
* ಮಡಿಕೆ ಒಡೆಯುವುದು
* ಹಗ್ಗಜಗ್ಗಾಟ
* ಲಗೋರಿ
* ಇತರ ಜಾನಪದ ಆಟಗಳು
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ,
ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಸ್ಥಾನ ಸೇವಾ ಸಮಿತಿ ಮುಂಡೂರು






‘







