Published
9 hours agoon
By
Akkare News
ಕಲ್ಲಡ್ಕ : ಪ್ರಕೃತಿ ಇದ್ದರೆ ನಾವು ಪ್ರಕೃತಿ ಮುನಿದರೆ ಸಾವು, ಪರಿಸರ ನಮ್ಮ ಜೀವನದ ಆಧಾರವಾಗಿದೆ ಗಾಳಿ ನೀರು ಮಣ್ಣು ಮರಗಳು ಪ್ರಾಣಿ-ಪಕ್ಷಿ ಮತ್ತು ನಾವು ಎಲ್ಲಾ ಸೇರಿ ಈ ಪರಿಸರದ ಭಾಗವೆ ಆಗಿದ್ದೇವೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಇದರಿಂದ ಹವಾಮಾನ ಬದಲಾವಣೆ ನೀರಿನ ಕೊರತೆ ಮತ್ತು ವಿವಿಧ ಪ್ರಕೃತಿಗೆ ಕೋಪಗಳು ಉಂಟಾಗುತ್ತವೆ ಒಂದು ಜೀವ ಎಂಬ ಮಾತಿನಂತೆ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಹಾರೈಕೆ ಮಾಡಬೇಕು ಪರಿಸರವನ್ನು ಕಾಪಾಡುವ ಸಂಕಲ್ಪವನ್ನು ಎಲ್ಲರೂ ಮಾಡೋಣ ಹಸಿರು ಪರಿಸರ ನಿರ್ಮಾಣಕ್ಕಾಗಿ ಕೈಜೋಡಿಸೋಣ ಎಂಬುದಾಗಿ ವೀರಕಂಬ ಗ್ರಾಮ ವಲಯ ಅರಣ್ಯ ಸಮಿತಿ ಅಧ್ಯಕ್ಷರಾದ ವಿಶ್ವನಾಥ .ಎಂ ರವರು ಹೇಳಿದರರು. 


ದೈಹಿಕ ಶಿಕ್ಷಣ ಶಿಕ್ಷಕ ಇಂದು ಶೇಖರ್ ರವರು ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



