Connect with us

ದಕ್ಷಿಣ ಕನ್ನಡ

ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ‘ಸ್ವಚ್ಛತೆ ಸೇವೆ ‘ಕಾರ್ಯಕ್ರಮ.

Published

on

ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ‘ಸ್ವಚ್ಛತೆ ಸೇವೆ ‘ಕಾರ್ಯಕ್ರಮ.

 

ಕೋಡಿಂಬಾಡಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಶಾಂತಿನಗರ ಪ್ರೌಢಶಾಲೆಯಲ್ಲಿ ಚಾಲನೆ, ನೀಡಲಾಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮಲ್ಲಿಕಾ ಅಶೋಕ್ ಪೂಜಾರಿ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಸದಸ್ಯರಾದ ಜಗನ್ನಾಥ್ ಶೆಟ್ಟಿ ನಡುಮನೆ, ರಾಮಚಂದ್ರ ಪೂಜಾರಿ ರಾಮಣ್ಣಗೌಡ ಗುಂಡೊಳೆ, ಮೋಹಿನಿ ಬೆಳ್ಳಿ ಪ್ಪಾಡಿ, ಶಾಲ ಮುಖ್ಯ ಗುರುಗಳಾದ ವಿಷ್ಟು ಪ್ರಸಾದ್, ಎಸ್ ಡಿ ಮ್ ಸಿ ಅಧ್ಯಕ್ಷರಾ ದ ಪ್ರಕಾಶ್ ಗೌಡ ನೆಕ್ಕಿಲಾಡಿ, ಇಸಾಕ್, ತನಿಯಪ್ಪ, ಸೇಲೀಮ್,ಗ್ರಾಮ ಅಭಿವೃದ್ಧಿ ಅಧಿಕಾರಿಯದ ವಿಫ್ರೆಡ್ ರೋಡ್ರಿಗ್ರಾಸ್ ಸ್ವಾಗತಿಸಿ, ಕಾರ್ಯದರ್ಶಿಯಾದ ಅಣ್ಣು ವಂದಿಸಿದರು. ಪಂಚಾಯತ್ ಸಿಬ್ಬಂದಿ ಗಳಾದ ಕಾವ್ಯ, ಸುರೇಶ ಪದೆಕಲ್ಲು ಮತ್ತು ಸ್ವಚ್ಛತಾ ಕಾರ್ಯದಾರರಾದ ರೇಖಾ ಮೀನಾಕ್ಷಿ ಸೌಮ್ಯ, ಸಹಕರಿಸಿದರು.

FacebookWhatsAppXEmailCopy LinkPinterestTwitterLinkedInMessengerTelegramPrintThreads
Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version