ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರು: ಆರದಿರಲಿ ಬದುಕು ಆರಾಧನ ತಂಡದ ಸೆಪ್ಟೆಂಬರ್ ತಿಂಗಳ ಸಹಾಯಧನ ವಿತರಣೆ

Published

on

ಪುತ್ತೂರು : ಜನಸೇವೆಯೇ ಜನಾರ್ಧನ ಸೇವೆ ಎಂಬಂತೆಇಂದು ಆರದಿರಲಿ ಬದುಕು ಆರಾಧನ ತಂಡದ ಸೆಪ್ಟೆಂಬರ್ ತಿಂಗಳ ಸಹಾಯ ಹಸ್ತವನ್ನು ದ.ಕ ಜಿಲ್ಲೆಯ ಕಲ್ಲಬೆಟ್ಟು ಗ್ರಾಮದ ಸುಶಾಂತ್ ಭಟ್ ಅವರ ಕಾಲಿನ ಆಪರೇಶನ್ ಗೆ ಸಹಾಯ ಧನ ನೀಡಲಾಯಿತು.

 

ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ ಶೆಟ್ಟಿ ಐಕಳ ಗಣೇಶ್ ಪೈ ದೇವಿ ಪ್ರಸಾದ್. ಬಸವರಾಜ ಮಂತ್ರಿ ಡಾ.ನಾಗರಾಜ ಶೆಟ್ಟಿ ಅಂಬೂರಿ ಪ್ರಸಾದ್ ನಾಯಕ್ ಉಡುಪಿ ದೀನ್ ರಾಜ್ ಕೆ ವಿವೇಕ್ ಪ್ರಭು ಧನಂಜಯ ಶೆಟ್ಟಿ ಭಾಸ್ಕರ ದೇವಾಡಿಗ. ಪ್ರವೀಣ್ ಶೆಟ್ಟಿ ಲಿಲೇಶ್ ಶೆಟ್ಟಿ ಗಾರ್ ನಿಲೇಶ್ ಕಟೀಲು ರಂಗನಾಥ ರಾವ್ ಕೋನಿಕ ಪಕ್ಷಿಕೆರೆ .ಪ್ರವೀಣ್ ಶೆಟ್ಟಿ ಪ್ರಭಾಕರ ಮಂಗಳೂರು.ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ಪ್ರವೀಣ್ ಬಂಗೇರ. ಭೀಮಯ್ಯ ಸುಳ್ಯ ಶ್ರೀಕಾಂತ್ ಭಟ್ ಪೊನ್ನಗಿರಿ ಸುಹೈಲ್ ಸಾಣೂರು ರಂಜಿತ್ ಸುವರ್ಣ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version