ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸರಕಾರ ಬದಲಾವಣೆ ನೂರು ದಿನ ಕಳೆದರು ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ

Published

on

 

ಪುತ್ತೂರು,: ಕರ್ನಾಟಕ ಸರಕಾರ ಬದಲಾವಣೆಗೊಂಡು 100 ದಿನ ಕಲೆದರು ಸರಕಾರಿ ಕಚೇರಿಗಳಲ್ಲಿ ಹಾಗೂ ಸರಕಾರದ ಅಧೀನದಲ್ಲಿರುವ ಕೆಲವು ಇಲಾಖೆಗಳಲ್ಲಿ,ಹಾಲಿ ಮುಖ್ಯಮಂತ್ರಿಗಳ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರ, ಶಾಸಕರ, ಫೋಟೋಗಳು ಕಾಣುವುದಿಲ್ಲ. ಕಳೆದ ಸರಕಾರದ ಮುಖ್ಯಮಂತ್ರಿಗಳ,ಸಚಿವರುಗಳ, ಶಾಸಕರ, ಫೋಟೋಗಳು ಎದ್ದು ಕಾಣುತ್ತಿದೆ. ಇದು ಸಾರ್ವಜನಿಕನ ವಲಯದಲ್ಲಿ ಇರುವ ಚರ್ಚೆಯಾಗುತ್ತಿರುವ ವಿಷಯ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸುವ ಕೆಲಸ ಆಗಬೇಕು, ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version