ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬಸ್ ಸೇವೆಗೆ ಶಾಸಕರಿಗೆ ಮನವಿ

Published

on

ಕೊರೆಂಗಿಲ ತಂಬುತ್ತಾಡ್ಕ ಮಾರ್ಗವಾಗಿ ksrtc ಬಸ್ ವ್ಯವಸ್ಥೆ ಕಲ್ಪಿಸಲು ಶಾಸಕರಾದ ಅಶೋಕ್ ರೈ ಯವರಿಗೆ ಊರವರ ಪರವಾಗಿ ಮನವಿ ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ, ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ದಕ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾದ ಅಬುಬಕರ್ ಕೊರೆಂಗಿಲ, ಮುಂಡೂರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯದ ಜಯಪ್ರಕಾಶ್ ರೈ, ಪಂಚಾಯತಿ ಸದಸ್ಯರಾದ ಮೋಯ್ದು ಮತ್ತು ಕುoಞ,ಮಹಾಲಿಂಗನಾಯಕ್, ಹಾಗೂ ಭಾಸ್ಕರ್ ಕರ್ಕೇರ ನಿಡ್ಪಳ್ಳಿ, ಅಬ್ದುಲ್ ಹಮೀದ್ ಕೊಮ್ಮೆಮಾರ್, ಕೊರಂಗಿಲ ಅಶ್ರಫ್, ಲಿಂಗಪ್ಪ ಗೌಡ,ಇಬ್ರಾಹಿಂ ಕಕ್ಕೂರು ಕಟ್ಟಕೋಡಿ ರಾಮಚಂದ್ರ ಗೌಡ, ಗಣೇಶ್ ರೈ ಅನಡ್ಕ ರಫೀಕ್ ಕಕ್ಕುರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version