ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

34ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸ ಎಸೆದು ಪರಾರಿ… ಕೂಡಲೇ ಗ್ರಾಮ ಪಂಚಾಯತ್ ನಿಂದ ಕಾರ್ಯಾಚರಣೆ ಕಸ ಬಿಸಾಡಿದ ಮೂರ್ಖನಿಗೆ 3000 ದಂಡನೆ…!!!

Published

on

ಪುತ್ತೂರು ತಾಲೂಕು 34ನೆಕ್ಕಿಲಾಡಿ ಪಂಚಾಯತ್ ವ್ಯಾಪ್ತಿಯ ಕರ್ವೆಲ್ –ಶಾಂತಿ ನಗರ ರಸ್ತೆಯಲ್ಲಿ ಪೆರ್ನೆ ಪಂಚಾಯತ್ ವ್ಯಾಪ್ತಿಯ ಕರ್ವೆಲ್ ನಿವಾಸಿ ಬದ್ರುದ್ದಿನ್ / ಅಬ್ದುಲ್ ರಹಿಮಾನ್ ರವರು ರಸ್ತೆ ಬದಿ ಕಸ ಬಿಸಾಡಿ ಹೋಗಿದ್ದು ಇದನ್ನ 34ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿ

 

ಕಸ ಬಿಸಾಡಿದ ವ್ಯಕ್ತಿ ಗೆ ರೂಪಾಯಿ 3000.00 ದಂಡ ವಿಧಿಸಿದ ಘಟನೆ 11/07/2024 ರಂದು ನಡೆದಿದೆ. ಸಾರ್ವಜನಿಕರು ಗ್ರಾಮ ಪಂಚಾಯತ್ ನ ಕಾರ್ಯಾಚರಣೆ ಬಗ್ಗೆ ಸ್ಲಘನೆ ವ್ಯಪ್ತಪಡಿಸಿದ್ದಾರೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version