Published
6 hours agoon
By
Akkare News

ಜೈ ಶ್ರೀರಾಮ್ ಫ್ರೆಂಡ್ಸ್ ಹಾಗೂ ಸಿಗಂದೂರು ಪ್ರವಾಸ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು. ಈ ಮೂಲಕ 35 ಮಕ್ಕಳಿಗೆ ಬ್ಯಾಗ್ ಛತ್ರಿಯನ್ನು ಉಚಿತವಾಗಿನೀಡಲಾಯಿತು.ಉಪಹಾರದ ವ್ಯವಸ್ಥೆ ಗಣೇಶ ಹೋಟೆಲ್ ಪಂಜಾಲ ನೀಡಿ ಸಹಕರಿಸಿದರು.




