ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಕೋಡಿಂಬಾಡಿ: ಸ್ವಚ್ಛತೆಯೇ ಸೇವೆ ಎಂಬ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Published

on

ಕೋಡಿಂಬಾಡಿ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮಂಗಳೂರು ಹಾಗೂ  ಕೋಡಿಂಬಾಡಿ ಪಂಚಾಯತ್  ಇದರ ವತಿಯಿಂದ  ಸ್ವಚ್ಛತೆಯೇ ಸೇವೆಎಂಬ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ

ಸ್ಥಳೀಯ ಪ್ರಗತಿಪರ ಕೃಷಿಕರಾದ ಕೇಶವ ಬಂಡಾರಿ ಕೈಪ ಅವರು ಚಾಲನೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕೋಡಿಂಬಾಡಿ,ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಗುರುಗಳು, ಮಕ್ಕಳು, ಶಾಂತಿನಗರ ಹೈಸ್ಕೂಲಿನ ಅಧ್ಯಾಪಕರುಗಳು, ಯುವ ಶಕ್ತಿ ಗೆಳೆಯರ ಬಳಗದವರು, ಪಂಚಾಯತ್ ಸಿಬ್ಬಂದಿಗಳು,ಸ್ವಚ್ಛತ ವಾಹಿನಿಯ ಸಿಬ್ಬಂದಿಗಳು, ಗ್ರಾಮಸ್ಥರು ಸಹಕರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version