ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸರ್ವೆ ವಲಯ ಕಾಂಗ್ರೆಸ್ ಮಾಸಿಕ ಸಭೆ

Published

on

ಪುತ್ತೂರು :  ಸರ್ವೆ ವಲಯ ಕಾಂಗ್ರೆಸ್ ಮಾಸಿಕ ಸಭೆಯು ಕಲ್ಪನೆ ಮೋಗೇರ ಸಮುದಾಯ ಭವನದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರಿನ ಶಾಸಕರ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕಪಡಿಸಿದರು. ತಳಮಟ್ಟದ.ಪಕ್ಷ ಸಂಘಟನೆಯನ್ನು ಬಲಪಡಿಸಲು ಅಧ್ಯಕ್ಷರು ಸೂಚಿಸಿದರು.

 

ಸಭೆಯಲ್ಲಿ ವಲಯ ಅಧ್ಯಕ್ಷರಾದ ಎಸ್.ಡಿ.ವಸಂತ,ಮಹಾಲಿಂಗ ನಾಯ್ಕ್, ಸಂತೋಷ್ ಭಂಡಾರಿ ಅಮಳ ರಾಮಚಂದ್ರ, ಎಸ್. ಡಿ. ವಸಂತ,ರಾಮಚಂದ್ರ ಸೊರಕೆ,ಯತೀಶ್ ರೈ, ಸಿದ್ದೀಕ್ ಸುಲ್ತಾನ್,ಮಹಮ್ಮದ್ ಆಲಿ ನೇರೊಳ್ತಡ್ಕ,ಯೋಗಿನಿ ರೈ, ವಿಜಯಾ ಕರ್ಮಿನಡ್ಕ,ಶಶಿಧರ್ ಎಸಿ. ಡಿ, ಗೀತಾ ಮರಿಯ,ಅಝೀಝ್ ರೆಂಜಲಾಡಿ, ಝೈನುದ್ದೀನ್ j. S,ಇಸ್ಮಾಯಿಲ್ ಕಟ್ಟತ್ತಡ್ಕ, ರಾಜೇಶ್.ಎಸ್.ಡಿ.ಧನಂಜಯ ಸಭೆಯಲ್ಲಿ ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version