ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಂಗಳೂರು ಕಂಬಳ ನಮ್ಮ ಕಂಬಳ ಮಹತ್ವದ ಸಭೆ -ಅಶೋಕ್ ಕುಮಾರ್ ರೈ

Published

on

ಬೆಂಗಳೂರು ಕಂಬಳ ಸಮಿತಿ (ರಿ ),  ಇದರ ವತಿಯಿಂದ ಬೆಂಗಳೂರು ಕಂಬಳ ನಮ್ಮ ಕಂಬಲ ಸಮಿತಿ ಮುಖ್ಯಸ್ಥರಾದ ಶ್ರೀ ಅಶೋಕ್ ಕುಮಾರ್ ರೈ,ಶ್ರೀ ಗುರುಕಿರಣ್,ಶ್ರೀ ಗುರುಂಜನ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಅ.10ರಂದು ಬೆಂಗಳೂರಿನ,ವೆಂಕಟಾದ್ರಿ ಆರ್ಕೆಡ್,ಡಾ.ಎಂ.ಸಿ. ಮೋದಿ ಹಾಸ್ಪಿಟಲ್ ರೋಡ್, ರಾಜಾಜಿನಗರ ಬೆಂಗಳೂರುರಿನಲ್ಲಿ ಸಮಿತಿ ಸಭೆ ನಡೆಯಲಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version