ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಆಳ್ವಾಸ್ ನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳಕ್ಕೆ ಶಾಸಕ ಅಶೋಕ್ ಕುಮಾರ್. ರೈ ನೇತೃತ್ವದಲ್ಲಿ ತೆರಳಿದ ವಿದ್ಯಾರ್ಥಿ ತಂಡ

Published

on

ಮೂಡುಬಿದರೆ ಆಳ್ವಾಸ್ ವಿದ್ಯಾ ಸಂಸ್ಥೆಯಿಂದ ನಡೆಯುತ್ತಿರುವ ಅಕ್ಟೋಬರ್ 6 ಮತ್ತು 7ನೇ ತಾರೀಕಿಗೆ ನಡೆಯುವ ಉದ್ಯೋಗ ಮೇಳಕ್ಕೆ,ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ, ಪುತ್ತೂರಿನಿಂದ ಸುಮಾರು 500ರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೆಶ್ ಶೆಟ್ಟಿ, ಪ್ರಮುಖರಾದ ನಿಹಾಲ್ ರೈ, ನಗರ ಸಭೆಯ ಸದಸ್ಯರಾದ ರಿಯಾಜ್, ಟ್ರಸ್ಟ್ ನ ಸದಸ್ಯರಾದ ಯೋಗೀಶ್ ಸಮಾನಿ,ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಫೀಲಿಂಜೆ, ಶಾಸಕರ ಆಪ್ತ ಸಹಾಯಕರಾದ ಪ್ರದೀಪ್, ಕಾಸರ ಕಚೇರಿ ಸಹಾಯಕರಾದ ಝುನೈದ್. ಮೊದಲದವರು ಉಪಸ್ಥಿತರಿದ್ದರು. ಉದ್ಯೋಗ ಮೇಳಕ್ಕೆ ತೆರಲುವ ವಿದ್ಯಾರ್ಥಿಗಳಿಗೆ ಬೆಂಗಳೂರಿಂದ ಶಾಸಕರು ಶುಭಗೋರಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version