ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ದರೆಗುಳಿಗಿದ ಮಾವಿನ ಮರ ಹಲವಾರು ವಾಹನಗಳು ಹಾನಿ ಮಾವಿನಕಾಯಿಗಾಗಿ ಮುಗಿಬಿದ್ದ ಜನ

Published

on

ಪುತ್ತೂರು : ಬೊಳುವಾರಿನ ಹೋಟೆಲ್ ಹರಿಪ್ರಸಾದ್ ಬಳಿ ಇದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಧರೆಗುರುಳಿದ ಘಟನೆ ಇಂದು ಸಂಜೆ ನಡೆದಿದೆ.ಘಟನೆಯಿಂದಾಗಿ ಆಪೆ ರಿಕ್ಷಾ ಸಹಿತ ಹಲವು ವಾಹನಗಳಿಗೆ ಹಾನಿಯಾಗಿದೆ.








ಮಾವಿನ ಮರ ಬಿದ್ದ ನಂತರ ಸಾರ್ವಜನಿಕರೆಲ್ಲರು ಅದರಲ್ಲಿದ್ದ ಮಾವಿನಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version