ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಡಾ. ರಾಜಾರಾಮ್ ಕೆ.ಬಿ ನೇಮಕವಾಗಿರುತ್ತಾರೆ. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರೂ, ರಾಜ್ಯೋತ್ಸವ ಪುರಸ್ಕೃತ ಖ್ಯಾತ ದಂತ ವೈದ್ಯರು, ಯುವವಾಹಿನಿ ಕೇಂದ್ರ(ರಿ)ಸಮಿತಿ ಮಂಗಳೂರು ಇದರ ಮಾಜಿ. ಅಧ್ಯಕ್ಷ ರು, ರೋಟರಿ ಕ್ಲಬ್, ಲಯನ್ಸ್ ಸಂಸ್ಥೆಯ ಮುಖ್ಯ ಜವಾಬ್ದಾರಿ ಯಲ್ಲಿ ಇರುವ ನಾಯಕರಾದ ಡಾ.ರಾಜಾರಾಮ್ ಆಯ್ಕೆ ಆಗಿರುತ್ತಾರೆ.