Published
6 months agoon
By
Akkare News
ಹಾಸನ: ಇಲ್ಲಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಕ್ಯಾಂಟರ್ ಹರಿದು9 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆ ಹಾಸನ ಜಿಲ್ಲೆಯ ಜನತೆಯ ಗಣೇಶ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ. ವಿಜೃಂಭಣೆಯಿಂದ ಗಣೇಶನನ್ನು ಕಳುಹಿಸಿಕೊಡಲು ಸಜ್ಜಾಗಿದ್ದ ಜಿಲ್ಲಯೆ ಜನತೆ, ಈಗ ದು:ಖದ ಮಡುವಿನಲ್ಲಿದ್ದಾರೆ. ಮೊಸಳೆ ಹೊಸಹಳ್ಳಿ ದುರಂತ ನಾಡಿನ ಜನರನ್ನು ತೀವ್ರ ದು:ಖತಪ್ತವಾಗಿಸಿದೆ.