Published
4 hours agoon
By
Akkare News

ಹಾಗೆಯೇ ತುಳುನಾಡಿನ ದೈವಗಳ ಬಗ್ಗೆ ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ತೀರ ಕೆಳಮಟ್ಟದಲ್ಲಿ ಅಪಹಾಸ್ಯ ಮಾಡಿ ದೈವದೇವರ ಅವಹೇಳನ ಮಾಡಿದ್ದು ಇದನ್ನು ನೋಡಿ ನನ್ನ ಮನಸ್ಸಿಗೆ ತೀವು ಘಾಸಿಯಾಗಿದ್ದು ನನ್ನ ಧಾರ್ಮಿಕ ಭಾವನೆಗೆ ದಕ್ಕೆಯಾಗಿರುತ್ತದೆ ಅದುದರಿಂದ ಮೇಲೆ ತಿಳಿಸಿದ ಎಲ್ಲರ ಮೇಲೆ ತಕ್ಷಣ ಪ್ರಥಮ ವರ್ತಮಾನ ಪಟ್ಟಿ ತಯಾರಿಸಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಈ ಮೂಲಕ ವಿನಂತಿಯನ್ನು ಮಾಡ್ತಾ ಇದ್ದೇನೆ.





