Published
2 years agoon
By
Akkare News
ಪುತ್ತೂರು :ಬಾಂದಲಪ್ಪು ಜನ ಸೇವಾ ಸಮಿತಿ ಕುಂಬ್ರ, ಒಳಮೋಗ್ತು, ಇದರ ಆಶ್ರಯದಲ್ಲಿ, ಆಯ್ದು ಸ್ಥಳೀಯ ಮಾರ್ನೆಮಿ ವೇಷದಾರಿಗಳ ಗುಂಪು ಸ್ಪರ್ಧೆ.ಕುಂಬ್ರ ಜಂಕ್ಷನ್ ಬಳಿ ಅ.23ರಂದು ಸಂಜೆ 5:30ಕ್ಕೆ ಸರಿಯಾಗಿ ನಡೆಯಲಿದೆ.ಎಂದು ಸಂಘಟಕರು ತಿಳಿಸಿರುತ್ತಾರೆ.