Published
11 hours agoon
By
Akkare News
ಕಾಂಗ್ರೆಸ್ ನ ಹಲವಾರು ಆಕಾಂಕ್ಷಿಗಳ ನಡುವೆ ಶಿವಕುಮಾರ್ ಅವರ ನೆಚ್ಚಿನ ಅಭ್ಯರ್ಥಿಯಾಗಿ ವಿನಯ್ ಕಣಕ್ಕೆ ಇಳಿಸಿರುವ ಕಾರಣ ಗೆಲುವು ಸ್ವತ ಶಿವಕುಮಾರ್ ಅವರಿಗೂ ಪ್ರತಿಷ್ಠೆ ಪ್ರಶ್ನೆ ಆಗಲಿದೆ. ಪ್ರತಿಯೊಬ್ಬ ಪರಿಷತ್ ಸದಸ್ಯರ ಗೆಲುವಿಗೆ ತಲಾ 32 ಮತಗಳು ಅಗತ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್ ಮತಗಳನ್ನು ಸೆಳೆದುಕೊಂಡರೆ ವಿನಯ ಕಾರ್ತಿಕ್ ಗೆಲುವಿನ ಮೆಟ್ಟಿಲೇರಬಹುದು.





