ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿ ಮಾತು ಶಾಸಕ ಭರತ್ ಶೆಟ್ಟಿ ವಿರುದ್ಧ ವಿಟ್ಲ. ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ದೂರು

Published

on

ಉಪ್ಪಿನಂಗಡಿ ಜುಲೈ 09 : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಲೋಕಸಭಾ ಸದಸ್ಯರೂ, ವಿಪಕ್ಷ ನಾಯಕರೂ ಆದ ಶ್ರೀ ರಾಹುಲ್ ಗಾಂಧಿ ಯವರ ವಿರುದ್ಧ ಸಂಸತ್ ಭವನದ ಒಳಗೆ ಹೋಗಿ ಕೆಪ್ಪೆಗೆ ಬಾರಿಸಬೇಕು ಹಾಗೂ ಶಸ್ತ್ರಾಸ್ತ್ರ ಹೇಗೆ ಉಪಯೋಗಿಸಬೇಕು ಎಂಬುದು ಗೊತ್ತಿದೆ ಈ ಎರಡು ಅಂಶ ಆತಂಕಕಾರಿ. ಅವಹೇಳನ ಕಾರಿಯಾಗಿ ನಾಲಿಗೆ ಹರಿ ಬಿಟ್ಟ ಶಾಸಕ ಭರತ್ ಶೆಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಉಪ್ಪಿನಂಗಡಿ ಠಾಣಾಧಿಕಾರಿಗೆ ದೂರು ನೀಡಲಾಯಿತು.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version