Published
7 hours agoon
By
Akkare News
ಬೆಳ್ಳಿಪಾಡಿ ಗ್ರಾಮದ ಜೇಡರಪಾಲು, ಎಣ್ಣೆತೋಡಿ ಹಾಗೂ ಸುರುಳಿಮಜಲು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.








