Published
19 hours agoon
By
Akkare News
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಗಳೂರು ಸಂಸದ ಬ್ರಿಜೇಶ್ ಚೌಟ ಮಾತನಾಡಿ ಕಂಬಳ ತುಳು ನಾಡಿನ ಮಣ್ಣಿನ ಕ್ರೀಡೆ ಈ ಕ್ರೀಡೆಯನ್ನು ಪರಊರಿನಲ್ಲಿ ಮಾಡೋದನ್ನು ನಾವೆಲ್ಲರು ಸಹಕಾರ ನೀಡಬಾರದು, ಇದು ನಮ್ಮ ನೆಲದ ಸಂಸ್ಕೃತಿ ಇದನ್ನು ಉಳಿಸುವ ಕೆಲಸ ಮತ್ತು ಪ್ರೋತ್ಸಾಹಿಸುವ ಕೆಲಸ ತಾವೆಲ್ಲರೂ ಮಾಡಬೇಕು ಎಂದು ಸಂಘಟಗರಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಕಂಬಳಭಿಮಾನಿಗಳಿಗೆ ಶುಭವನ್ನು ಕೋರಿದರು.



