Published
55 minutes agoon
By
Akkare News

ಎರ್ಟಿಗಾ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಆರೋಪಿಗಳು A1, ಗುರುರಾಜ S/o ನರಸಿಂಹನಾಯ್ಕ, ಬರುವೆ-ವಾಸಿ A2, ಗಣೇಶ ತಂದೆ ಗೋಪಾಲ, ಕಡಡಿಗ ವಾಸಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ಯಡಿ ಪ್ರಕರಣ ದಾಖಲಾಗಿಸಲಾಗಿದೆ. ಆದರೆ ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ದಾಳಿ ಸಮಯದಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ, ಗಣೇಶ, B.C., ಆಂಜನೇಯ ಪಾಟೀಲ್, ಚಂದ್ರಕಾಂತ, ಸುರೇಶ, ಪ್ರಮೋದಿನಿ, H.B. ರುಕ್ಮಿಣಿ ಪಾಲ್ಗೊಂಡಿರುತ್ತಾರೆ.


