Published
6 months agoon
By
Akkare News
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆಯುವ 27ನೇ ವರ್ಷದ ಭಜನಾ ಕಮ್ಮಟದಲ್ಲಿ 2025 ನೇ ಸಾಲಿನಲ್ಲಿ ನೀಡಲಾಗುವ ಸಾಧಕ ಪ್ರಶಸ್ತಿ ಗೆ ಆಯ್ಕೆಯಾದ ಪುತ್ತೂರು ತಾಲೂಕಿನ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ(ರಿ.) ಉದಯಗಿರಿ- ಮುಂಡೂರು ಇವರಿಗೆ ಪೂಜ್ಯ ಕಾವಂದರು ಪ್ರಶಸ್ತಿ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗೌರವಿಸಿದ್ದರು.




