Published
5 months agoon
By
Akkare News
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಪು ಶಿವಪ್ರಕಾಶ್ ರವರ ಅಂಗಡಿಯ ಎದುರು ಕಳೆದ ಒಂದು ವಾರದಿಂದ KA70 E 1602 ಸ್ಕೂಟಿ ಅನಧಿಕೃತವಾಗಿ ನಿಂತಿದ್ದು, ಸ್ಥಳೀಯರಲ್ಲಿ ಆತಂಕ ವಾಗಿದೆ.













