Published
1 month agoon
By
Akkare News
ಹೆಜಮಾಡಿಯ ಪ್ರತಿಷ್ಟಿತ ಬಿಲ್ಲವ ಯುವ ಸಂಘಟನೆ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ನಡಿಕರೆ ಇವರು ಆಯ್ಕೆಯಾಗಿದ್ದಾರೆ.


ದಿನಾಂಕ 22.03.2026 ರಂದು ಹೆಜಮಾಡಿ ಬಿಲ್ಲವ ಸಂಘಡಲ್ಲಿ ಜರುಗಿದ ಸಂಸ್ಥೆಯ ಮಹಾಸಭೆಯಲ್ಲಿ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳ ವಿವರ :-
ನಿಕಟ ಪೂರ್ವ ಅಧ್ಯಕ್ಷರು:- ಮನೋಜ್ ಸುವರ್ಣ,
ಉಪಾಧ್ಯಕ್ಷರು:- ಭಾಸ್ಕರ ಕೋಟ್ಯಾನ್, ಶಶಿ ಹೆಜಮಾಡಿ, ದಿನೇಶ್ ಹೆಜಮಾಡಿ, ಕೀರ್ತನ್ ಪೂಜಾರಿ
ಪ್ರಧಾನ ಕಾರ್ಯದರ್ಶಿ:- ಪ್ರಸಾದ್. ಬಿ ಹೆಜಮಾಡಿ,
ಜತೆ ಕಾರ್ಯಡರ್ಶಿ:-ಗುರು ಪ್ರಸಾದ್ ಪಡುಕರೆ,
ಕೋಶಾಧಿಕಾರಿ :-ದೀಕ್ಷಿತ್
ಜತೆ ಕೋಶಾಧಿಕಾರಿ:- ಹೇಮಚಂದ್ರ ಶಿವನಗರ
ಕ್ರೀಡಾ ಕಾರ್ಯದರ್ಶಿಗಳು:- ಅಶ್ವಿನ್, ಅಜಿತ್, ಸಚಿನ್, ರಾಜೇಶ್ ಎಸ್
ಸಂಘಟನಾ ಕಾರ್ಯದರ್ಶಿ ಗಳು:-
ಕಾರ್ತಿಕ್ ಪೂಜಾರಿ, ಹರೀಶ್, ಸಾರ್ತಿಕ್
ಸಲಹೆಗಾರರು:- ಲೀಲಾದರ್ ಅಮೀನ್, ಮನೋಹರ್ ಅಮೀನ್, ಶ್ರೀನಿವಾಸ್ ಪೂಜಾರಿ,ಮನೋಹರ್ ಹೆಜಮಾಡಿ, ಮೋಹನ್ ಸುವರ್ಣ
ಇವರುಗಳು ಆಯ್ಕೆಯಾಗಿದ್ದಾರೆ.





