Published
1 day agoon
By
Akkare News
ಪುತ್ತೂರು, ಜು. 3: ಸಮಾಜದ ಸಂಘಟನೆ, ಸೇವಾ ಮನೋಭಾವ ಹಾಗೂ ಗ್ರಾಮ ಮಟ್ಟದಲ್ಲಿ ಬಿಲ್ಲವ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ,ಕೊಡಿಪ್ಪಾಡಿ ಬಿಲ್ಲವ ಬ್ರಿಗೇಡ್ ಗ್ರಾಮ ಸಮಿತಿ ರಚಿಸಲಾಯಿತು. 


ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಮಾಜದ ಮುಖಂಡರು ಹಾಗೂ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿ, ಯಶಸ್ವಿ ಕಾರ್ಯನಿರ್ವಹಣೆಗೆ ಶುಭ ಹಾರೈಸಿದ್ದಾರೆ.





