Published
1 year agoon
By
Akkare News
ಇತೀಚೆಗೆ ನಡೆದ ಕೊಲೆಯ ಬಗ್ಗೆ ಬೇಸತ್ತು ಕಾಂಗ್ರೆಸ್ ಪಕ್ಷದ ವಿವಿಧ ಜವಾಬ್ದಾರಿಗಳಿಗೆ ಮುರಳೀಧರ ರೈ(ಮಾಜಿ ಅಧ್ಯಕ್ಷರು ವಿಟ್ಲ- ಉಪ್ಪಿ ನಂಗಡಿ ಬ್ಲಾಕ್ ) ಯವರು ರಾಜೀನಾಮೆಯನ್ನು ನೀಡಿರುವ ವರದಿಗೆ ಸಂಬಂಧಿಸಿ ಕಿಡಿಗೇಡಿಗಳು ಅವರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಂಬಂಧಿಸಿ ಈ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದಿನಾಂಕ : 06- 06- 2025 (ಶುಕ್ರವಾರ)ರಂದು ಬೆಳಗ್ಗೆ 10:30ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಈ ಸಂದರ್ಭ ದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು..















