Connect with us

ಸ್ಥಳೀಯ

ಪುತ್ತೂರಿನಲ್ಲಿ ಅಶೋಕ ಚಕ್ರವರ್ತಿ ಹೆಸರು ಮತ್ತೆ ಪ್ರಚಲಿತದಲ್ಲಿ…. ಉಪ್ಪಿನಂಗಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನಡೆದ ಮಾರ್ಗದ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ, ಸುಮಾರು 1000 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

Published

on

ಪುತ್ತೂರು :ಪುತ್ತೂರು-  ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು. ಬೊಳುವಾರಿನಿಂದ ಉಪ್ಪಿನಂಗಡಿ ತನಕ ಸುಮಾರು 1000 ಗಿಡ ನೆಡುವ ಯೋಜನೆ ಇದಾಗಿದೆ.


 


 

Continue Reading
Click to comment

Leave a Reply

Your email address will not be published. Required fields are marked *

Advertisement