Connect with us

ಇತ್ತೀಚಿನ ಸುದ್ದಿಗಳು

ಪುತ್ತೂರಿನಲ್ಲಿ ಯಥಾಸ್ಥಿತಿ ಬಸ್ಸು ಸಂಚಾರ

Published

on

ಸಾರಿಗೆ ನೌಕರರ. ವಿವಿಧ ಬೇಡಿಕೆಗಳನ್ನು ಸರಕಾರ ನಿರಾಕರಿಸಿದ ಹಿನ್ನೆಲೆ, ಸಾರಿಗೆ ನೌಕರರ ಸಂಘದ ಅಧ್ಯಕ್ಷರು ಇಂದು ರಾಜ್ಯಾದ್ಯಂತ ಸಾರಿಗೆ ಇಲಾಖೆಯ ನೌಕರರು ಮುಷ್ಕರ ಮಾಡುವಂತೆ ಕರೆ ನೀಡಿದ್ದರು ಆದರೆ ದಕ್ಷಿಣ ಕನ್ನಡ ಭಾಗದಲ್ಲಿ ಮುಷ್ಕರದ ಎಫೆಕ್ಟ್ ಇಲ್ಲದಿರುದರಿಂದ ಬಸ್ಸು ಸಂಚಾರ ಯಾವುದೇ ವ್ಯತ್ಯಾಯ ಆಗಿಲ್ಲ. ಪುತ್ತೂರಿನಲ್ಲಿ ಎಂದಿನಂತೆ ಬಸ್ಸು ಸಂಚಾರ ಆರಂಭವಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version