Connect with us

ಇತರ

ನಾಳೆ (ಸೆ 16)ರಂದು ಕಾರ್ಮಿಕ ಇಲಾಖೆ ಯಿಂದ ಮಂಗಳೂರಿನಲ್ಲಿನಡೆಯಬೇಕಿದ್ದ “ಕಾರ್ಮಿಕರ ಸ್ಮಾರ್ಟ್ ಕಾರ್ಡ ವಿತರಣೆ” ಕಾರ್ಯಕ್ರಮ ದೀಡಿರ್ ರದ್ದು

Published

on

ಮಂಗಳೂರು :ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ದಿನಾಂಕ: 16.09.2025, ಸಮಯ: ಅಪರಾಹ್ನ 3.00 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ಬೆಂಗಳೂರು ನಲ್ಲಿ ತುರ್ತು ಸಚಿವ ಸಂಪುಟ ಇದ್ದ ಕಾರಣ,ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಸಭೆಯಲ್ಲಿ ಭಾಗವಹಿಸುವ ಅನಿವಾರ್ಯ ವಿದ್ದ ಕಾರಣ, ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವನ್ನು ತುರ್ತು ರದ್ದುಗೊಳಿಸಲಾಗಿದೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದುಕಾರ್ಮಿಕ ಇಲಾಖಾ ವತಿಯಿಂದ ತಿಳಿಸಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version