Published
5 months agoon
By
Akkare News
ಪುತ್ತೂರಿನ ಜನಪ್ರಿಯ ಶಾಸಕರಾದ ಸನ್ಮನ್ಯ ಶ್ರೀ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ನಡೆಯುವ ದಿನಾಂಕ 20-10-2025 ಸೋಮವಾರಂದು ನಡೆಯುವ ಜನಮನ ಕಾರ್ಯಕ್ರಮಕ್ಕೆ ಸ್ವಯಂ ಸೇವಕರ ಸಭೆ ಕರೆಯಲಾಗಿದೆ .ಇದೇ ಬರುವ ತಾರೀಕು 18-10-2025 ರಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆಯನ್ನು ಸಂಚಾಲಕರಾದ ರಿತೇಶ್ ಶೆಟ್ಟಿಯವರು ಕರೆದಿರುತ್ತಾರೆ ಅವತ್ತಿನ ಸಭೆಯಲ್ಲಿ ಬ್ಯಾಜ್ ಕೂಡ ನೀಡಲಾಗುವುದು. ಇಂದು ಈ ಮೂಲಕ ವಿನಂತಿ ಮಾಡಿಕೊಂಡಿರುತ್ತಾರೆ
ಸ್ಥಳ: ಅಶೋಕ್ ಕುಮಾರ್ ರೈರವರ ಖಚೇರಿ








