Published
10 months agoon
By
Akkare Newsಪುತ್ತೂರು: ಹೈದರಾಬಾದ್ ನಲ್ಲಿ ಜೂನ್ 9ರಂದು ಸರಕಾರಿ ಗೌರವಗಳೊಂದಿಗೆ ನಡೆದ ಮಾಧ್ಯಮ ಕ್ಷೇತ್ರದ ದಿಗ್ಗಜ, ಖ್ಯಾತ ಉದ್ಯಮಿ ರಾಮೋಜಿ ರಾವ್ ಅವರ ಅಂತಿಮ ದರ್ಶನದ ವೇಳೆ ಖ್ಯಾತ ಬಹುಭಾಷಾ ಚಿತ್ರ ನಟರಾದ ಪುತ್ತೂರಿನ ವಿನೋದ್ ಆಳ್ವ ಅವರು ಅಂತಿಮ ನಮನ ಸಲ್ಲಿಸಿದರು.