Published
4 months agoon
By
Akkare News
ಪುತ್ತೂರು.14. ಬಂಟ್ವಾಳ ತಾಲೂಕು ಬರಿಮಾರು ಪಂಜುರ್ಲಿ ಗುಡ್ಡೆ “ಬ್ರಾಮರಿ” ನಿವಾಸದಲ್ಲಿ 26-11-25 ಬುಧವಾರರಂದು ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ 6:00ಗೆ ಚೌಕಿ ಪೂಜೆ ನಡೆಯಲಿದೆ. ರಾತ್ರಿ ಗಂಟೆ 8:00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಬಯಲಾಟವನ್ನು ಚಂದ ಕಾಣಿಸಿಕೊಡಬೇಕಾಗಿ ಕೇಳಿಕೊಳ್ಳುವ ಚಂದ್ರಾವತಿ ಮತ್ತು ಸೀನಪ್ಪ ಪೂಜಾರಿ ಪವಿತ್ರ ಮತ್ತು ಹರಿಕೃಷ್ಣ ಬರಿಮಾರು ಬಂಟ್ವಾಳ.