ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮನೋರಂಜನೆ

“ಪುತ್ತಿಲ ಪರಿವಾರ”ವತಿಯಿಂದ ಇಂದು (ಡಿ .16) ಕಲ್ಲಗುಡ್ಡೆಯಲ್ಲಿ. ತುಳು ಹಾಸ್ಯಮಯ ನಾಟಕ” ಕುಡ ಒಂಜಾಕ”

Published

on

ಪುತ್ತಿಲ ಪರಿವಾರ ಕುರಿಯ ಮತ್ತು ಕೆಮ್ಮಿಂಜೆ (ಗ್ರಾಮಾಂತರ )ಸಮಿತಿ ಯ ವತಿಯಿಂದ ದಿನಾಂಕ 16/12/2023 ನೇ ಶನಿವಾರ ಸಂಜೆ ಗಂಟೆ 4.30ರಿಂದ ನೈತಾಡಿ -ಕಲ್ಲಗುಡ್ಡೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ವ್ರತ ಪೂಜೆ, ಭಜನೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ಮತ್ತು ಬಂಗಾರ ಕಲಾವಿದರು ಪುರುಷರ ಕಟ್ಟೆ ಇವರಿಂದ “ಕುಡ ಒಂಜಾಕ “ನಡೆಯಲಿದೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ತಿಳಿಸಿರುತ್ತಾರೆ.



Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version