ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಉಪ್ಪಿನಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚಿಕಿತ್ಸೆಗೆ ಧನ ಸಹಾಯ

Published

on

ಪುತ್ತೂರು ಆ 3: ಉಪ್ಪಿನಂಗಡಿ ವಲಯದ ನಿನ್ನಿ ಕಲ್ಲು ಕಾರ್ಯಕ್ಷೇತ್ರದ ಮೇಘ ಸಂಘದ, ಸವಿತಾ ಅವರ ಮಗನ ಚಿಕಿತ್ಸೆಯ ಆಸ್ಪತ್ರೆಯ ವೆಚ್ಚ ರೂ. 5000 ಸಂಪೂರ್ಣ ಸುರಕ್ಷಾ ಮೊತ್ತದ ಚೆಕ್ಕನ್ನು

 

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ,ಉಪ್ಪಿನಂಗಡಿಯ ವಿಜಯ-ವಿಕ್ರಂ ಕಂಬಳ ಸಮಿತಿಯ ಗೌರವಅಧ್ಯಕ್ಷರಾದ ಉಮೇಶ್ ಶೆಣೈ, ಮೇಲ್ವಿಚಾರಕರು ಶಿವಪ್ಪ ಎಂ ಕೆ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version